Pureprayer
ರಾಷ್ಟ್ರ ಹಿತಕ್ಕಾಗಿ ಪಾರಾಯಣ ಸಂಕಲ್ಪ
1) ಕೋಟಿ ವಿಷ್ಣುಸಹಸ್ರನಾಮ
2) ಲಕ್ಷ ಮಂಗಳಾಷ್ಟಕ
3) ಲಕ್ಷ ನರಸಿಂಹಾಷ್ಟೋತ್ತರ ಶತನಾಮ ಸ್ತೋತ್ರ
ಫ್ರೋಫೆಸರ್ ಶ್ರೀ ಕೃಷ್ಣರಾಜ್ ಭಟ್ ಕುತ್ವಾಡಿ ಇವರ ಸಲಹೆ ಹಾಗೂ ನೇತೃತ್ವದಲ್ಲಿ ಸಾಮೂಹಿಕ ಪಾರಾಯಣ
ದಿನಾಂಕ 31ನೇ ಡಿಸೆಂಬರ್ 2018 (ಆದಿತ್ಯವಾರ)
ಸಮಯ : ಸಂಜೆ 5 ಗಂಟೆಯಿಂದ 7:30 ಗಂಟೆಯವರೆಗೆ
ಸ್ಠಳ : ಶ್ರೀ ರಾಘವೇಂದ್ರ ಸ್ವಾಮಿ ಮಠ, ನಂ. 5, ಬಿ.ಇ.ಎಂ.ಎಲ್. ಲೇಔಟ್, ಆರ್.ಆರ್.ಆರ್. ನಗರ, ಬೆಂಗಳೂರು-98