ತಾ || 07.12.2018 ಶುಕ್ರವಾರ ಸಂಜೆ ೬ ಘಂಟೆಗೆ ಕಾರ್ತಿಕ ಅಮವಾಸ್ಯೆ ಪ್ರಯುಕ್ತ ಶ್ರೀ ಮಠದಲ್ಲಿ ಲಕ್ಷ ದೀಪಾರಾಧನೆ.
ಕಾರ್ತಿಕ ಮಾಸದಲ್ಲಿ ಅತ್ಯಂತ ಶ್ರೇಷ್ಠವಾದ ದೀಪಾರಾಧನೆಯನ್ನು ಶ್ರೀ ಗುರುರಾಯರ ಸನ್ನಿಧಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಸ್ತ ಭಕ್ತರು ಈ ದೀಪಾರಾಧನೆಯಲ್ಲಿ ಭಾಗವಹಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಿರಿ.
ಭಕ್ತಾದಿಗಳು ದೀಪಕ್ಕೆ ತುಪ್ಪ-ಎಣ್ಣೆಯನ್ನು ಶ್ರೀಮಠಕ್ಕೆ ಒಪ್ಪಿಸಬಹುದು.