Submit Cancel
08045684442 +91 8151002255
2017-04-06 - 2017-04-07
ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನಕ್ಕೆ ಸೇರಿದ ಜ್ಞಾನಾಕ್ಷಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ದುರ್ಮುಖಿ ನಾಮ ಸಂವತ್ಸರ ಫಾಲ್ಗುಣ ಮಾಸ ೨೬-೩-೨೦೧೭ ಭಾನುವಾರದಿಂದ ಹೇವಿಳಂಬಿ ನಾಮ ಸಂವತ್ಸರ ಚೈತ್ರಮಾಸ ೬-೪-೨೦೧೭ ಗುರುವಾರದವರೆಗೆ ವಸಂತನರಾತ್ರಿ ಬ್ರಹೋತ್ಸವವು ಪರಮಪೂಜ್ಯ ಪರಮಾಚಾರ್ಯ ಜಗದ್ಗುರು ಶ್ರೀ ತಿರುಚಿ ಮಹಾಸ್ವಾಮಿಗಳರವರ ಪಾದಸೇವಕರಾದ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಮತ್ಸರಮಹಂಸ ಹರಿವ್ರಾದಕಾಚಾರ್ಯ ಸಚ್ಚಿದಾನಂದ ಪ್ರಣವಸ್ವರೂಪ ಆಚಾರ್ಯ ಮಹಾಮಂಡಲೇಶ್ವರ ಜಗದ್ಗುರು ಶ್ರೀ ಶ್ರೀ ಶ್ರೀ ಜಯೇಂದ್ರಪುರಿ ಮಹಾಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಏರ್ಪಡಿಸಲಾಗಿದೆ. ೦೬-೦೪-೨೦೧೭ ಮಂಗಳವಾರ ಭಕ್ತೋತ್ಸವ