Udupi Krishna Mutt
ಮರುಕಳಿಸಿದ ಇತಿಹಾಸ, 29.05.2017 - ಉಡುಪಿ
ಶ್ರೀ ಕೃಷ್ಣ ಮಠಕ್ಕೆ ಭಾರತದ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರು ದಿನಾಂಕ 19-06-2017ರಂದು ಭೇಟಿ ನೀಡಿದರು.
ದಿನಾಂಕ 28-06-2017 ರಂದು, ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಹಾಗು ಶ್ರೀ ಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಚನೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ದೇವರಿಗೆ " ವಾಯುವಾಹನಾಯ ಗರುಡವಾಹನಾಯ ನಮಃ " ಅಲಂಕಾರವನ್ನು ಪೇಜಾವರ ಮಠದ ಕಿರಿಯ ಸ್ವಾಮಿಗಳಾಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥರು ನೆರವೇರಿಸಿದರು. The Junior Pontiff of Sri Pejavara Mutt performed the “Vayuvahanaya Garudavahanaya Namah” Alankara to lord Sri Krishna at Udupi Sri Krishna Mutt on 28-06-2017. Laksha Tulasi Archane to lord Sri Krishna and the parayana of Vishnu Sahasranama were also conducted on this occasion.
ಶ್ರೀ ಕೃಷ್ಣ ಮಠ, ಉಡುಪಿ ಆಶ್ರಯದಲ್ಲಿ ದಿನಾಂಕ 02-07-2017ರಂದು ಕೃಷ್ಣ ಮಠದ ರಾಜಾಂಗಣದಲ್ಲಿ ’ಕಲಾಸ್ಪಂದನ’ ಮಣಿಪಾಲದ 22ನೇ ವಾರ್ಷಿಕೋತ್ಸವದ ಪ್ರಯುಕ್ತ ಡಾ|| ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ.) ಮಣಿಪಾಲ ಪ್ರಸ್ತುತಪಡಿಸುವ "ವೀಣಾ ವರ್ಷ ವೈಭವ" ವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಕೃಷ್ಣ ಮಠದಲ್ಲಿ ಮಹಾಭಿಷೇಕದ ಪೂರ್ವ ದಿನದಲ್ಲಿ, ಅಂದರೆ ದಿನಾಂಕ 03/07/2017ರಂದು ವರ್ಷಾಮ್ ಪ್ರತಿ ಪೂಜೆಗಳು ನಡೆಯುವ ಗರ್ಭಗುಡಿಯೊಳಗೆ ಉಧ್ವರ್ತನೆಯು (ಶುದ್ಧೀಕರಣ) ನಡೆಯಿತು. ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು,ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು,ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಶುದ್ಧೀಕರಣವನ್ನು ಮಾಡಿದರು. Sri Vidyasagara Tirtharu, Pontiff of Sri Krishnapura Mutt, Sri Vidyadheesha Tirtharu, Pontiff of Sri Palimaru Mutt, Sri Vishwa Prasanna Tirtharu, Junior Pontiff of Paryaya Pejavara mutt and Sri Vishwa Vallabha Tirtharu, Pontiff of Sri Sode Mutt performed the Shuddhikarana i. e cleansing of the sanctum sanctorum where pujas are performed throughout the year on 03/07/2017, the previous day of Mahaabhisheka.
ಉಡುಪಿ ಶ್ರೀ ಕೃಷ್ಣನಿಗೆ ರತ್ನ ಕವಚ ಅಲಂಕಾರ