ಶನಿವಾರ ಬನ್ನೇರುಘಟ್ಟ ರಸ್ತೆಯ ವಿಜಯಾಬ್ಯಾಂಕ್ ಕಾಲೋನಿಯ ಆಟದ ಮೈದಾನದಲ್ಲಿ ನಡೆದ ಅಭಯಾಕ್ಷರ ಹಾಲುಹಬ್ಬ ಕಾರ್ಯಕ್ರಮದಲ್ಲಿಸ್ವಾಮೀಜಿ ಆಶೀರ್ವಚನ ನೀಡಿದ ಅವರು, "ಟೆಕ್ಸಾಸ್ ಎಎನ್ಎಂ. ಇಂಟರ್ನ್ಯಾಷನಲ್ ಏಡ್ಸ್ ಪ್ರಿವೆನ್ಷನ್ ಇನೀಶಿಯೇಟಿವ್ ವಿವಿ, ಸ್ಕ್ರಿಪ್ಸ್ಸಂಶೋಧನಾ ಕೇಂದ್ರದ ಸಂಶೋಧಕರು ಈ ಕುರಿತ ನಿರ್ಧಾರಕ್ಕೆ ಬಂದಿದ್ದಾರೆ. ಕರುವಿನ ಶರೀರಕ್ಕೆ ಏಡ್ಸ್ ವೈರಸ್ಗಳನ್ನು ನೀಡಿದಾಗ, ಅದುಕರುವಿನ ಶರೀರದಲ್ಲಿ ಬದುಕುವುದಿಲ್ಲ ಎನ್ನುವುದನ್ನು ವಿಜ್ಞಾನಿಗಳು ಸಂಶೋಧನೆ ಮೂಲಕ ದೃಢಪಡಿಸಿದ್ದಾರೆ. ಈ ಪ್ರತಿರೋಧವನ್ನು ಹಸುವಿನಶರೀರದಿಂದ ಪ್ರತ್ಯೇಕಿಸಿ, ಲಸಿಕೆರೂಪದಲ್ಲಿ ನೀಡಬಹುದು ಎಂದು ಸಾಬೀತುಪಡಿಸಿದ್ದಾರೆ" ಎಂದು ವಿವರಿಸಿದರು.